Are you looking for Best Quotes In Kannada, Best Quotes In Kannada About Life, Kuvempu Best Quotes In Kannada, Best Quotes In Kannada For Whatsapp, Life Best Quotes In Kannada and more.
Best Quotes In Kannada
ಪ್ರಾರಂಭಿಸಲು, ನೀವು ಮಾತನಾಡುವುದನ್ನು ಬಿಟ್ಟು ಪ್ರಯೋಗವನ್ನು ಪ್ರಾರಂಭಿಸಬೇಕು.
ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು
ಕೆಳಗೆ ಬಿದ್ದ ನಂತರ ಮತ್ತೆ ಮೇಲೇಳುವುದು ಒಂದು ರೀತಿಯ ಯಶಸ್ಸು
ನೀವು ಅದನ್ನು ಹೊಂದಲು ಅತ್ಯಾತ್ಸಹಿತರಾಗಿದ್ದಾರೆ ಮಾತ್ರ ಜಗತ್ತಿನಲ್ಲಿ ಬದಲಾವಣೆಯನ್ನು ತರಲು ಸಾಧ್ಯ.
Best Quotes In Kannada About Life
ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ…-ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
ವಿಶ್ವಭೂಪಟದಲ್ಲಿ ನಿನ್ನ ಹೆಸರು ಕಾಣಲಿ ಅದನ್ನು ಸಾಧಿಸುವ ಹಟ ನಿನ್ನದಾಗಲಿ…
ಕನಸುಗಳನ್ನು ಕಾಣಲು ನೀ ಮಲಗಿದರೇ..
ನಿನ್ನ ಕನಸುಗಳು ಕೂಡ ಮಲಗೇ ಇರುತ್ತವೆ..
ಯಾರೊಬ್ಬರಿಗಾಗಿಯೂ ಅಳಬೇಡಿ, ಅವರು ನಿನ್ನ ಕಣ್ಣೀರಿಗೆ ಯೋಗ್ಯರಲ್ಲ, ಯಾರು ನಿನ್ನ ಕಣ್ಣೀರಿಗೆ ಯೋಗ್ಯರೋ ಅವರು ನಿನ್ನನ್ನು ಅಳಲು ಬಿಡುವುದಿಲ್ಲ…
Kuvempu Best Quotes In Kannada
ಸಾವಿರ ಸವಾಲಿದ್ದರೂ ಸಾಧಿಸುವ ಛಲವಿರಲಿ, ಸಾಧಿಸಿದ ನಂತರ ಅಹಂಕಾರ ನಿನ್ನ ಬಳಿ ಸುಳಿಯದಿರಲಿ…
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ, ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ….
ಗುರಿ ತಲುಪಲು ಬೇಕಾಗಿರುವುದು ಸರಿಯಾದ ಯೋಜನೆ ಮಾರ್ಗ ಮತ್ತು ಧೈರ್ಯ
ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಂಡುಕೊಳ್ಳಲು, ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಬೇಕು.
Best Quotes In Kannada For Whatsapp
ಅನುಭವವು ಕಠಿಣ ಶಿಕ್ಷಕ ಏಕೆಂದರೆ ಅದು ಮೊದಲು ಪರೀಕ್ಷೆಯನ್ನು ನೀಡುತ್ತದೆ, ನಂತರ ಪಾಠವನ್ನು ಕಲಿಸುತ್ತದೆ
ಆಶಾ ಮತ್ತೊಂದು ಯೋಜನೆಯನ್ನು ಹೊಂದುವ ಮೂಲಕ ನಿಮ್ಮ ಯ
ಶಸ್ಸಿನ ಸಾಧ್ಯತೆಗಳು ಹೆಚ್ಚಾಗುತ್ತವೆ ವಾದಿ ಮಾತ್ರ ಪ್ರತಿ ಕಷ್ಟದಲ್ಲೂ
ಅವಕಾಶವನ್ನು ಕಂಡುಕೊಳ್ಳಬಹುದು
ಚತುರತೆ ಇಂದ ಮಾಡಿದ ಕೆಲಸವು ಕೆಲವೊಮ್ಮೆ
ನಿಮಗೆ ಕಠಿಣ ಪರಿಶ್ರಮಕ್ಕಿಂತ ಹೆಚ್ಚಿನ ಹಣವನ್ನು ನೀಡುತ್ತದೆ
ಇತರ ಜನರು ಬಯಸಿದ್ದನ್ನು ಪಡೆಯಲು ನೀವು ಸಹಾಯ ಮಾಡಿದರೆ ಜೀವನದಲ್ಲಿ ನೀವು ಬಯಸಿದ್ದೆಲ್ಲ ನಿಮಗೆ ಸಿಗುತ್ತದೆ
ಕಾರ್ಯವನ್ನು ಮಾಡುವ ಮೊದಲು ಅನುಮಾನಗಳನ್ನು
ನಿವಾರಿಸಿಕೊಳ್ಳುವ ಮೂಲಕ ನಿಮ್ಮ ಒತ್ತಡಗಳನ್ನು ಕಡಿಮೆ ಮಾಡಬಹುದು
ನೀವು ನಿಜವಾಗಿಯೂ ಏನನ್ನಾದರೂ ಮಾಡಲು ಬಯಸಿದರೆ,
ನೀವು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ ಇಲ್ಲವೇ ನೆಪವನ್ನು
ಕಂಡುಕೊಳ್ಳುತ್ತೀರಿ
Life Best Quotes In Kannada
ಹುಡುಕಿದರೆ ದೇವರೇ ಸಿಗುವ ಈ ಲೋಕದಲ್ಲಿ ಸಮಸ್ಯೆಗಳಿಗೆ ಪರಿಹಾರ ಯಾವ ಲೆಕ್ಕ. ಸಲ್ಪ ತಾಳ್ಮೆ ಮತ್ತು ಪ್ರಯತ್ನ ಬೇಕು ಅಷ್ಟೇ .
ತಡವಾಗಿಯೇ ಆದರೂ ಸರಿ ನಮ್ಮವರಂತೆ ನಟಿಸುವವರ ಎಲ್ಲರ ನಿಜವಾದ ಮುಖಗಳು ಸಮಯ ಕಳೆದಂತೆ ನಮ್ಮ ಅರಿವಿಗೆ ಬಂದೆ ಬರುತ್ತದೆ.
ಜೀವನದಲ್ಲಿ ಯಾರು ಯಾವಾಗ ಯಾಕೆ ಸಿಕ್ತಾರೆ ಅಂತ ಹೇಳೋಕೆ ಆಗಲ್ಲ. ಸಿಕ್ಕಿದವರು ಯಾಕೆ ಯಾವಾಗ ಬಿಟ್ಟು ಹೋಗ್ತಾರೆ ಅಂತ ಗೊತ್ತೇ ಆಗಲ್ಲ.
ಬಯಸಿದ್ದು ಸಿಗಬೇಕೆಂದರೆ ಯೋಗವಿರಬೇಕು. ಸಿಕ್ಕಿದ್ದನ್ನು ಉಳಿಸಿಕೊಳ್ಳಲು ಯೋಗ್ಯತೆ ಇರಬೇಕು.
ನನ್ನ ಬದುಕಿನಲ್ಲಿ ಬರೋರಿಗೆ ಅದ್ಧೂರಿ ಸ್ವಾಗತ. ನನ್ನ ಬಿಟ್ಟು ಹೋಗೋರಿಗೆ ಭರ್ಜರಿ ಬೀಳ್ಕೊಡುಗೆ. ಜೀವನಾಣೆ ಹಾಗೆ. ಎಲ್ಲದಕ್ಕೂ ಹಾಜರಿರಬೇಕು. ಕಾಲಾಯ ತಸ್ಮಯ್ ನಮಃ.
ಯಾರನ್ನೇ ಆದರೂ ಪರೀಕ್ಷಿಸದೇ ನಂಬಬಾರದು , ನಂಬದ ಮೇಲೆ ಪರೀಕ್ಷಿಸಬಾರದು – ತಿರುವಳ್ಳವರ್.
ಅಗತ್ಯಕ್ಕಿಂತ ಜಾಸ್ತಿ ಒಳ್ಳೆಯವಾಗಲು ಹೋಗ್ಬೇಡಿ. ನಿಮ್ಮನ್ನು ಲಿಂಬೆ ಹಣ್ಣಿನಂತೆ ಹಿಂಡಿ ಬಿಡ್ತಾರೆ.
Also Read